ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ಉಡುಪಿಯ ಮಣಿಪಾಲದಲ್ಲಿ ವಿಶ್ವಹಿಂದೂಪರಿಷತ್ ಬಜರಂಗದಳದ ವತಿಯಿಂದ ಪ್ರತಿಭಟನೆ ನಡೆಸಿದರು. ಮಣಿಪಾಲದ ಸಿಂಡಿಕೇಟ್ ಸರ್ಕಲ್ನಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು .ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ
ಪುತ್ತೂರು:ತನ್ನ ಮೇಲಿನ ಆರೋಪಗಳನ್ನು ಮರೆ ಮಾಚಲು ಸಚಿವ ಈಶ್ವರಪ್ಪನವರೇ ಹರ್ಷರವರನ್ನು ಕೊಲೆ ಮಾಡಿಸಿದರೇ?, ತನಿಖೆಯ ಮೊದಲೇ ಎಸ್ಡಿಪಿಐ, ಮುಸ್ಲಿಂ ಸಮುದಾಯದವರು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡುತ್ತಿರುವಾಗ ಅವರ ಮೇಲೆ ಭಲವಾದ ಸಂಶಯ ಮೂಡುತ್ತಿದೆ. ಬಿಜೆಪಿ ಪಕ್ಷದಿಂದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರವರು ಈಶ್ವರಪ್ಪನವರನ್ನು ಉಚ್ಚಾಟಿಸಬೇಕು. ಸಚಿವ ಸ್ಥಾನ, ಶಾಸಕ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ