ಮಂಗಳೂರಿನ ಬಲ್ಮಠದಲ್ಲಿ ಆಲದ ಮರದಡಿಯಲ್ಲಿ ನೂರಾರು ಮಂದಿ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರ ಸಂಚಾಲಕತ್ವದ ಸಹಕಾರ ನ್ಯಾಯ ಕೂಟ ಮಂಗಳೂರು, ಶಾಂತಿ ಸಮಾನತೆಗಾಗಿ ‘ಇಫ್ತಾರ್ ಮುಸ್ಸಂಜೆ’ ಎಂಬ ಆಶಯದೊಂದಿಗೆ ಆಯೋಜಿಸಿದ್ದ ಸೌಹಾರ್ದ ಕೂಟದಲ್ಲಿ ಎಲ್ಲಾ ಧರ್ಮದ ಮಹಿಳೆಯರು, ಪುರುಷರು ಭಾಗವಹಿಸಿದ್ದರು. ವಕೀಲರು ಆಯೋಜಿದ್ದ
ವಿಟ್ಲ: ಜಾತಿ-ಧರ್ಮದ ಹೆಸರಲ್ಲಿ ಕೀಳಾಗಿ ಕಚ್ಚಾಡ್ತಿರೋ ಇಂದಿನ ಪರಿಸ್ಥಿತಿಯಲ್ಲಿ ವಿಟ್ಲ ಸಮೀಪದ ಬೈರಿಕಟ್ಟೆಯಲ್ಲಿ ಮದುಮಗನೋರ್ವ ಮುಸ್ಲಿಂ ಬಾಂಧವರಿಗೆ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಪ್ರಜ್ಞಾವಂತರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಿಜಾಬ್, ಹಲಾಲ್ ಕಟ್-ಜಟ್ಕಾ ಕಟ್, ಆಝಾನ್ ದಂಗಲ್, ವ್ಯಾಪಾರ ಬಹಿಷ್ಕಾರದಂಥಾ ಕ್ಷಣಕ್ಕೊಂದು ರಂಪಾಟ ನಡೆಯುತ್ತಿದೆ. ಇದೆಲ್ಲವನ್ನೂ ನೋಡಿ ಅದೆಷ್ಟೋ ಪ್ರಜ್ಞಾವಂತರು ಇದೇನಪ್ಪಾ ನಮ್ಮ ಜೀವನ.? ಎಂಬ ಚಿಂತೆಯಲ್ಲಿದ್ದಾರೆ.
ಬಹರೈನ್ ; ಬಹರೈನನ ದ್ವೀಪದಲ್ಲಿ ನೆಲೆಸಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯದವರ ಒಕ್ಕೂಟವಾದ “ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸ್ಸೋಸಿಯೇಶನ್” ತನ್ನ ಸದಸ್ಯರುಗಳು ಹಾಗು ವಿವಿಧ ಸಂಘ, ಸಂಸ್ಥೆಗಳ ಪಧಾದಿಕಾರಿಗಳು, ಗಣ್ಯರುಗಳು, ಆಹ್ವಾನಿತ ಅತಿಥಿಗಳಿಗಾಗಿ ಪವಿತ್ರ ರಮಾದಾನ್ ತಿಂಗಳ ಶುಕ್ರವಾರದ ಸಂಜೆ ಸ್ಥಳೀಯ ಅದ್ಲಿಯ ಪರಿಸರದಲ್ಲಿರುವ ಸೆಂಚುರಿ ಇಂಟರ್ನ್ಯಾಷನಲ್ ಹೋಟೆಲಿನ ಸಭಾಂಗಣದಲ್ಲಿ ತಮ್ಮ ಸಂಘಟನೆಯ 30ನೇ ಇಫ್ತಾರ್