ನೂತನ ಸಚಿವರಿಗೆ ಖಾತೆ ಹಂಚಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಸೇರ್ಪಡೆಗೊಂಡ ಸಚಿವರಿಗೆ ಇದೀಗ ಖಾತೆಗಳನ್ನು ಹಂಚಲಾಗಿದೆ. 

ಸುನಿಲ್ ಕುಮಾರ್ ಅವರಿಗೆ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ

ಅರಗ ಜ್ಞಾನೇಂದ್ರ ಅವರಿಗೆ ಗೃಹಖಾತೆ

 ಬಿ.ಸಿ.ನಾಗೇಶ್ -ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ

ಶ್ರೀರಾಮುಲು- ಸಾರಿಗೆ ಮತ್ತು ಎಸ್ಟಿ ಕಲ್ಯಾಣ

ಮುರುಗೇಶ್ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕಾ

ಪ್ರಭುಚೌಹಾಣ್- ಪಶುಸಂಗೋಪನೆ

ಎಸ್ಟಿ ಸೋಮಶೇಖರ್ – ಸಹಕಾರ 

ಗೋವಿಂದ ಕಾರಜೋಳ- ಜಲಸಂಪನ್ಮೂಲ

ಆರ್.ಅಶೋಕ್- ಕಂದಾಯ

ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಜೆ.ಸಿ.ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ

ವಿ.ಸೋಮಣ್ಣ- ವಸತಿ ಹಾಗೂ ಮೂಲಸೌಕರ್ಯ

ಬೈರತಿ ಬಸವರಾಜ- ನಗರಾಭಿವೃದ್ಧಿ

ಕೆ.ಗೋಪಾಲಯ್ಯ- ಅಬಕಾರಿ

ಶಂಕರ್ ಪಾಟೀಲ್ ಮುನೇನಕೊಪ್ಪ- ಜವಳಿ ಮತ್ತು ಸಕ್ಕರೆ ಖಾತೆ

ಎಸ್. ಅಂಗಾರ- ಮೀನುಗಾರಿಕೆ, ಒಳನಾಡು ಸಾರಿಗೆ

ಬಿ.ಸಿ. ಪಾಟೀಲ್ – ಕೃಷಿ

ಡಾ.ಸುಧಾಕರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ ವೈದ್ಯಕೀಯ ಶಿಕ್ಷಣ

ಹಾಲಪ್ಪ ಆಚಾರ್- ಗಣಿ ಭೂವಿಜ್ಞಾನ/ ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಮುನಿರತ್ನ- ತೋಟಗಾರಿಕೆ/ ಯೋಜನೆ/ ಅಂಕಿಸಂಖ್ಯೆ ಇಲಾಖೆ

ಡಾ.ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ/ಐಟಿಬಿಟಿ

ಶಿವರಾಂ ಹೆಬ್ಬಾರ್- ಕಾರ್ಮಿಕ ಖಾತೆ

ಸಿಸಿ ಪಾಟೀಲ್- ಲೋಕಪಯೋಗಿ

 

 

 

Related Posts

Leave a Reply

Your email address will not be published.