HomeFresh Newsನೂತನ ಸಚಿವರಿಗೆ ಖಾತೆ ಹಂಚಿಕೆ

ನೂತನ ಸಚಿವರಿಗೆ ಖಾತೆ ಹಂಚಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಸೇರ್ಪಡೆಗೊಂಡ ಸಚಿವರಿಗೆ ಇದೀಗ ಖಾತೆಗಳನ್ನು ಹಂಚಲಾಗಿದೆ. 

ಸುನಿಲ್ ಕುಮಾರ್ ಅವರಿಗೆ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ

ಅರಗ ಜ್ಞಾನೇಂದ್ರ ಅವರಿಗೆ ಗೃಹಖಾತೆ

 ಬಿ.ಸಿ.ನಾಗೇಶ್ -ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ

ಶ್ರೀರಾಮುಲು- ಸಾರಿಗೆ ಮತ್ತು ಎಸ್ಟಿ ಕಲ್ಯಾಣ

ಮುರುಗೇಶ್ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕಾ

ಪ್ರಭುಚೌಹಾಣ್- ಪಶುಸಂಗೋಪನೆ

ಎಸ್ಟಿ ಸೋಮಶೇಖರ್ – ಸಹಕಾರ 

ಗೋವಿಂದ ಕಾರಜೋಳ- ಜಲಸಂಪನ್ಮೂಲ

ಆರ್.ಅಶೋಕ್- ಕಂದಾಯ

ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಜೆ.ಸಿ.ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ

ವಿ.ಸೋಮಣ್ಣ- ವಸತಿ ಹಾಗೂ ಮೂಲಸೌಕರ್ಯ

ಬೈರತಿ ಬಸವರಾಜ- ನಗರಾಭಿವೃದ್ಧಿ

ಕೆ.ಗೋಪಾಲಯ್ಯ- ಅಬಕಾರಿ

ಶಂಕರ್ ಪಾಟೀಲ್ ಮುನೇನಕೊಪ್ಪ- ಜವಳಿ ಮತ್ತು ಸಕ್ಕರೆ ಖಾತೆ

ಎಸ್. ಅಂಗಾರ- ಮೀನುಗಾರಿಕೆ, ಒಳನಾಡು ಸಾರಿಗೆ

ಬಿ.ಸಿ. ಪಾಟೀಲ್ – ಕೃಷಿ

ಡಾ.ಸುಧಾಕರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ ವೈದ್ಯಕೀಯ ಶಿಕ್ಷಣ

ಹಾಲಪ್ಪ ಆಚಾರ್- ಗಣಿ ಭೂವಿಜ್ಞಾನ/ ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಮುನಿರತ್ನ- ತೋಟಗಾರಿಕೆ/ ಯೋಜನೆ/ ಅಂಕಿಸಂಖ್ಯೆ ಇಲಾಖೆ

ಡಾ.ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ/ಐಟಿಬಿಟಿ

ಶಿವರಾಂ ಹೆಬ್ಬಾರ್- ಕಾರ್ಮಿಕ ಖಾತೆ

ಸಿಸಿ ಪಾಟೀಲ್- ಲೋಕಪಯೋಗಿ

 

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments