ಮೂಡುಬಿದಿರೆ : ಸೋಮವಾರ ಮಸ್ಕತ್ ನ ಓಮಾನ್ ನಲ್ಲಿ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಸಾಣೂರಿನ ಮೂಲಬೆಟ್ಟು ಗುತ್ತಿನ ಮನೆಯ ರಾಜವರ್ಮ ಜೈನ್ ಅವರು ಮೃತಪಟ್ಟಿದ್ದಾರೆ.
ರಾಜವರ್ಮ ಅವರು ಅಳಿಯೂರಿನ ಆದಿರಾಜ್ ಜೈನ್ ಅವರ ಪುತ್ರಿಯ ಪತಿಯಾಗಿದ್ದು ಕೆಲ ವರ್ಷಗಳಿಂದ ಓಮಾನ್ ನಲ್ಲಿ ಉದ್ಯೋಗದಲ್ಲಿದ್ದರು.

ಮೂಡುಬಿದಿರೆ : ಸೋಮವಾರ ಮಸ್ಕತ್ ನ ಓಮಾನ್ ನಲ್ಲಿ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಸಾಣೂರಿನ ಮೂಲಬೆಟ್ಟು ಗುತ್ತಿನ ಮನೆಯ ರಾಜವರ್ಮ ಜೈನ್ ಅವರು ಮೃತಪಟ್ಟಿದ್ದಾರೆ.
ರಾಜವರ್ಮ ಅವರು ಅಳಿಯೂರಿನ ಆದಿರಾಜ್ ಜೈನ್ ಅವರ ಪುತ್ರಿಯ ಪತಿಯಾಗಿದ್ದು ಕೆಲ ವರ್ಷಗಳಿಂದ ಓಮಾನ್ ನಲ್ಲಿ ಉದ್ಯೋಗದಲ್ಲಿದ್ದರು.
