HomeFresh Newsಬೈಂದೂರು ತಾಲೂಕು ಘಟಕದಿಂದ ಹಳೆ ಪಿಂಚಣಿ ಜಾರಿಗಾಗಿ ಮನವಿ

ಬೈಂದೂರು ತಾಲೂಕು ಘಟಕದಿಂದ ಹಳೆ ಪಿಂಚಣಿ ಜಾರಿಗಾಗಿ ಮನವಿ

ಎನ್‌.ಪಿ.ಎಸ್ ಮತ್ತು ಯು.ಪಿ.ಎಸ್ ಯೋಜನೆಯನ್ನು ವಿರೋಧಿಸಿ ಹಳೇ ಪಿಂಚಣಿ ಯೋಜನೆ ಮರು ಜಾರಿಗಾಗಿ ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮಾನ್ಯ ತಹೀಲ್ದಾರ್ ರ ಮೂಲಕ ಮನವಿಯನ್ನು ಬೈಂದೂರು ತಹಸೀಲ್ದಾರರಾದ ಶ್ರೀ ಪ್ರದೀಪ್ ಇವರಿಗೆ ನೀಡಲಾಯಿತು.


ಈ ಸಂದರ್ಭದಲ್ಲಿ ಎನ್‌.ಪಿ.ಎಸ್ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಸುಬ್ರಹ್ಮಣ್ಯ ಜಿ ಕಾರ್ಯದರ್ಶಿಯವರಾದ ಶ್ರೀ ಉದಯ್ ಕುಮಾರ್ ಎಂ ಪಿ ಖಜಾಂಚಿಯವರಾದ ಶ್ರೀ ರಾಜೇಶ್ ಹಾಗೂ ವಿವಿಧ ಇಲಾಖೆಯ ಪ್ರಮುಖರಾದ ಶಿಕ್ಷಣ ಇಲಾಖೆಯ ಶ್ರೀ ಲೋಕೇಶ್ ,ಶಶಿಕಲಾ, ಗೋವಿಂದ M ಪ್ರೌಢ ಶಿಕ್ಷಣ ಇಲಾಖೆಯ ಶ್ರೀಮತಿ ಶ್ರೀದೇವಿ , ಶ್ರೀಮತಿ, ಮಂಗಲ್ ಜ್ಯೋತಿ ಆರ್‌ಡಿಪಿಆರ್ ಇಲಾಖೆಯ ಶ್ರೀ ರುಕ್ಕನ ಗೌಡ ಶ್ರೀ ಆನಂದ ಪೂಜಾರಿ ಶ್ರೀ ಸತೀಶ್ ತೋಳಾರ್ ಕಂದಾಯ ಇಲಾಖೆಯ ಶ್ರೀ ವೀರೇಶ್ ಶ್ರೀ ಗಣೇಶ್ ಮೇಸ್ತ , ಆರೋಗ್ಯ ಇಲಾಖೆಯ ಡಾಕ್ಟರ್ ರಾಜೇಶ ,ಶ್ರೀ ಸಂತೋಷ್ , ಶ್ರೀ ಗೋಪಾಲಕೃಷ್ಣ ಆಚಾರಿ ಮೆಸ್ಕಾಂ ಇಲಾಖೆಯ ಶ್ರೀ ವಸಂತ್ ಹಾಗೂ ಪೌರಾಡಳಿತ ಇಲಾಖೆಯ ಶ್ರೀ ಭಾಸ್ಕರ್ ಹಾಗೂ ವಿವಿಧ ಇಲಾಖೆಯ ಸುಮಾರು 250ಕ್ಕೂ ಹೆಚ್ಚು N P S ನೌಕರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಪೂಜಾರಿ, ಕಾರ್ಯದರ್ಶಿಯವರಾದಶ್ರೀ ಮನೋಹರ್ , ಶಿಕ್ಷಕರ ಸಂಘದ ಕಾರ್ಯದರ್ಶಿಯರಾದ ಶ್ರೀ ಗಣಪತಿ ಹೋಬಳಿದಾರ್, ಶಿಕ್ಷಕರಾದ ಶ್ರೀಮತಿ ನಾಗರತ್ನ ಹಾಗೂ ವಿವಿಧ ಇಲಾಖೆಯ ಓ .ಪಿ .ಎಸ್ ನೌಕರರು ಸಹ ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.

Add - Clair veda ayur clinic
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments